ಯಶ್ ಅಂದ್ರೆ ಇಷ್ಟು ಇಷ್ಟ ಯಾಕೆ ಗೊತ್ತಾ..? | FILMIBEAT KANNADA

Filmibeat Kannada 2019-08-16

Views 4.3K

ಎಲ್ಲವೂ ನಿರ್ಮಾಪಕ ಮುನಿರತ್ನ ಅವರು ಅಂದುಕೊಂಡಂತೆ ಆಗಿದ್ದಲ್ಲಿ ಈಗಾಗಲೇ ಮುನಿರತ್ನ ಕುರುಕ್ಷೇತ್ರದಲ್ಲಿ ಯಶ್ ನಟಿಸಿರಬೇಕಿತ್ತು. ದುರ್ಯೋಧನನಾಗಿ ದರ್ಶನ್ ಕಾಣಿಸಿಕೊಳ್ಳುವಾಗ ಮತ್ತೊಂದು ಪ್ರಮುಖ ಪಾತ್ರವಾದ ಅಭಿಮನ್ಯುವಾಗಿ ನಟಿಸಲು ಮುನಿರತ್ನ ಮೊದಲು ಸಮೀಪಿಸಿದ್ದೇ ರಾಕಿಂಗ್ ಸ್ಟಾರ್ ಯಶ್ ಅವರನ್ನು.

kurukshethra film Actor Danish Akthar Saifi who acted as Bheema, wants to Act With Rocking star Yash.

Share This Video


Download

  
Report form
RELATED VIDEOS