ಏನ್ರಿ ದರ್ಶನ್ ಫೋನ್ ಮಾಡ್ಲಿಲ್ವ ಅಂತ ನನ್ನ ಹೆಂಡ್ತಿ ಕೇಳಿದ್ದು ನೋವಾಯ್ತು |Jaggesh |Parimala |Filmibeat Kannada

Filmibeat Kannada 2021-02-24

Views 1.9K

ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ವಿಷಯ ಬಹುವಾಗಿ ಚರ್ಚಿತವಾಗುತ್ತಿದ್ದು, ಪ್ರಕರಣವು ಈಗಾಗಲೇ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ಘಟನೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ನಟ ಜಗ್ಗೇಶ್, ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನೇರವಾಗಿ ದರ್ಶನ್ ಅವರನ್ನು ಕುರಿತೇ ಮಾತನಾಡಿದ್ದಾರೆ.
#Jaggesh #Darshan #Sandalwood
Actor Jaggesh did press meet in Mysuru and talked about Darshan. He said he would have called me once.

Share This Video


Download

  
Report form