ಚಿರು ಕೊನೆಯುಸಿರೆಳೆದ ವಿಚಾರ ಕುಟುಂಬದವರಿಗಿಂತ ಮುನ್ನ ಇವರಿಗೆ ಗೊತ್ತಾಗಿದ್ದು | FILMIBEAT KANNADA

Filmibeat Kannada 2020-06-07

Views 1

ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ, ಅವರ ಹೃದಯವನ್ನು ಮತ್ತೆ ಎಚ್ಚರಿಸಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗದೆ ಕೊನೆಗೆ ಅವರ ಸಾವಿನ ಸುದ್ದಿಯನ್ನು ಅಧಿಕೃತಗೊಳಿಸಿದ್ದು. ಅವರ ಕುಟುಂಬದವರಿಗೆ ತಿಳಿಸುವ ಮೊದಲೇ ಮತ್ತೊಬ್ಬ ಗಣ್ಯ ವ್ಯಕ್ತಿಗೆ ವೈದ್ಯರು ತಿಳಿಸುತ್ತಿದ್ದರು.


Writer, director Baraguru Ramachandrappa was the first person to know about the death of Chiranjeevi Sarja.

Share This Video


Download

  
Report form
RELATED VIDEOS