ರಾಮಲಿಂಗಾ ರೆಡ್ಡಿ ಕೋಪಕ್ಕೆ ದೋಸ್ತಿ ಸರ್ಕಾರ ಕಂಗಾಲು..? | Oneindia Kannada

Oneindia Kannada 2019-06-04

Views 1.2K

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಲಾಗಾಯ್ತೂ ಮೈತ್ರಿ ನಾಯಕರಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. ಇದೀಗ ಲೋಕಸಭೆ ಚುನಾವಣೆ ಫಲಿತಾಂಶ ಬಿಡುಗಡೆಯಾದ ನಂತರ ಕಾಂಗ್ರೆಸ್ ನ ನಿಷ್ಠಾವಂತ ನಾಯಕರೇ ಪಕ್ಷದ ಕೆಲವು ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ.

BTM layout MLA, Congress leader Ramalinga Reddy expresses his anger on some of Congress ministers on twitter.

Share This Video


Download

  
Report form
RELATED VIDEOS