Siddaganga Swamiji:ಭಾರತ ರತ್ನ ಪ್ರಶಸ್ತಿಯನ್ನ ಶಿವಕುಮಾರ ಸ್ವಾಮೀಜಿಗಳಿಗೆ ನೀಡಲೇಬೇಕು ಎಂದ ಬಿಜೆಪಿ ನಾಯಕ ಸಿ ಟಿ ರವಿ

Oneindia Kannada 2019-01-22

Views 137

Tumkur Siddaganga mutt Sri Shivakumara Swamiji passed away on January 21st. Dr Shivakumara Swamiji was popularly known as Trividha Dasohi. C T Ravi speaks about Dr Shivakumara Swamiji & expressed condolences. C T Ravi also says, Bharat Ratna award must be given to Dr Shivakumara Swamiji

ಅಭಿನವ ಬಸವಣ್ಣ ಎಂದೇ ಖ್ಯಾತಿ ಪಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳು ಜಾತಿ-ಮತಗಳ ವ್ಯಾಪ್ತಿಯನ್ನು ಮೀರಿ ಸೇವೆಯಲ್ಲೇ ತಮ್ಮ ಬದುಕನ್ನು ಸವೆಸಿದವರು. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ಅಕ್ಷರ ದಾಸೋಹ, ಅನ್ನದಾಸೋಹದ ಕೊಡುಗೆ ನೀಡಿದ ಶ್ರೀಗಳು ಸಮಾಜ ಸೇವೆಯಲ್ಲೇ ದೇವರನ್ನು ಕಂಡವರು. ಬಿಜೆಪಿ ನಾಯಕ ಸಿ ಟಿ ರವಿ ಸಿದ್ದಗಂಗಾ ಶ್ರೀಗಳ ಮಾತನಾಡಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಭಾರತ ರತ್ನ ಪ್ರಶಸ್ತಿಯನ್ನ ಡಾ ಶಿವಕುಮಾರ ಸ್ವಾಮೀಜಿಗಳಿಗೆ ನೀಡಲೇಬೇಕು ಎಂದ ಸಿ ಟಿ ರವಿ

Share This Video


Download

  
Report form
RELATED VIDEOS