ಎಚ್ ವಿಶ್ವನಾಥ್ ಅವರನ್ನ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಹಿಂದಿದ್ಯಾ ಗೌಡ್ರ ಮಾಸ್ಟರ್ ಪ್ಲಾನ್

Oneindia Kannada 2018-08-06

Views 269

After announcement of H #Vishwanath as #JDS #president, one more master stroke by JDS supremo #DeveGowda. What is that. Here is an analysis.



ಎಚ್.ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ದೇವೇಗೌಡರು ರಾಜಕೀಯ ಚದುರಂಗದ ಮತ್ತೊಂದು ಚತುರ ನಡೆ ಇರಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗೆ ನೋಡಿದರೆ, ವಿಶ್ವನಾಥ್ ಅವರಿಗೆ ಜೆಡಿಎಸ್ ಪಕ್ಷವೇ ಹೊಸತು. ಇನ್ನು ಅಲ್ಲಿರುವ ಹಿರಿಯ ನಾಯಕರನ್ನು ಒಟ್ಟುಗೂಡಿಸಿಕೊಂಡು, ತಮ್ಮ ಮಾತಿನಂತೆ ನಡೆದುಕೊಳ್ಳುವಲ್ಲಿ ಸಫಲರಾಗುತ್ತಾರಾ?



Share This Video


Download

  
Report form
RELATED VIDEOS