Karnataka Elections 2018 : ರಾಜರಾಜೇಶ್ವರಿನಗರ ಮತಗಟ್ಟೆಗೆ ಬಂದು ವಾಪಸ್ಸಾಗುತ್ತಿರುವ ಜನ! | Oneindia Kannada

Oneindia Kannada 2018-05-12

Views 21

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು(ಮೇ 12) ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಆದರೆ ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಆರ್ ಆರ್ ನಗರದ ಚುನಾವಣೆಯನ್ನು ಮೇ 28 ಕ್ಕೆ ಮುಂದೂಡಿ, ನಿನ್ನೆ ಆದೇಶ ಹೊರಡಿಸಿತ್ತು. ಆದರೆ ಈ ಕುರಿತು ಮಾಹಿತಿ ಇಲ್ಲದ ಹಲವರು ಮತಗಟ್ಟೆಯವರೆಗೂ ಬಂದು ನಿರಾಶರಾಗಿ ವಾಪಸ್ಸಾಗುತ್ತಿದ್ದರು.

Karnataka assembly elections 2018: People who are not aware of postponement of Rajarajeshwari Nagar constituency Elections are coming to booth to cas their votes.

Share This Video


Download

  
Report form
RELATED VIDEOS