ಈಶಾನ್ಯದಲ್ಲಿ ರಾಹುಲ್ ಗಾಂಧಿಯವರ ಹೀನಾಯ ಸೋಲು : ಟ್ವಿಟ್ಟರ್ ಪ್ರತಿಕ್ರಿಯೆ | Oneindia Kannada

Oneindia Kannada 2018-03-03

Views 625

ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳಲು ಆರಂಭಿಸುತ್ತಿದ್ದಂತೆ, ಮತ್ತೆ ಎಲ್ಲರ ನೋಟ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯತ್ತ ತಿರುಗಿದೆ. "ರಾಹುಲ್ ಗಾಂಧಿಯವರು ಚುನಾವಣೆಗಳ ಮಾಸ್ಟರ್ ಸ್ಟ್ರಾಟಜಿಸ್ಟ್. ಅವರಿಗೆ ಭಾರತದಿಂದ ಯಾವಾಗ ಓಡಿಹೋಗಬೇಕೆಂಬುದು ಚೆನ್ನಾಗಿ ಗೊತ್ತಿದೆ" ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ವ್ಯಂಗ್ಯವಾಡಿದ್ದು, "ಇಂಥ ಸಮಯದಲ್ಲಿ ಕಾರ್ಯಕರ್ತರನ್ನಷ್ಟೇ ಬಿಟ್ಟು ಯಾರಾದರೂ ದೇಶಬಿಟ್ಟು ಹೋಗುತ್ತಾರಾ" ಎಂದು ಪ್ರಶ್ನಿಸಿದ್ದಾರೆ.
Social media is again targeting Rahul Gandhi for failing to get even a single seat in Tripura and Nagaland assembly elections. Rahul has gone to Italy to meet his grand-mother. This is 5th straight defeat for Congress after Rahul took over as president of AICC.

Share This Video


Download

  
Report form
RELATED VIDEOS