ಹೆಕ್ಟೇರ್​​ಗೆ 55 ಕ್ವಿಂಟಾಲ್ ಇಳುವರಿ, ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನ: ಶಿವಮೊಗ್ಗ ಕೃಷಿ ವಿವಿಯಿಂದ ಹೊಸ ಭತ್ತದ ತಳಿ

ETVBHARAT 2025-11-08

Views 538

ಸಹ್ಯಾದ್ರಿ ಮಡಿಲಿನ ಕೆಳದಿ ಶಿವಪ್ಪ‌ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯು 'ಸಹ್ಯಾದ್ರಿ ಸಿಂಧೂರ' ಎಂಬ ಸಣ್ಣ ಕೆಂಪು ಭತ್ತದ ತಳಿ ಅಭಿವೃದ್ಧಿಪಡಿಸಿದೆ. ನೂತನ ಭತ್ತದ ತಳಿಯ ಕುರಿತಾದ ವರದಿ ಇದು.

Share This Video


Download

  
Report form
RELATED VIDEOS