ಕಳೆದ ವರ್ಷ ನಾಗಮಂಗಲ, ಈ ವರ್ಷ ಮದ್ದೂರು! ಶಾಂತಿಗೆ ಹೆಸರಾಗಿದ್ದ ಮಂಡ್ಯದಲ್ಲಿ ಆಗ್ತಿರೋದಾದ್ರೂ ಏನು?

Views 2

ಸಕ್ಕರೆ ನಾಡು ಮಂಡ್ಯ.. ಈ ಹೆಸ್ರು ಕೇಳಿದ್ರೆ ನೆನಪಾಗೋದು.. ಕನ್ನಡ, ಕಾವೇರಿ, ಮತ್ತು ಕಬ್ಬು.. ಭಾಷೆ ನಾಡು ನುಡಿ ರೈತರ ವಿಚಾರದಲ್ಲಿ ಸಮಸ್ಯೆ ಆದ್ರೆ ಸಾಕು  ಮೊದಲು ಹೋರಾಟದ ಕಹಳೆ ಮೊಳಗೋದೇ ಮಂಡ್ಯದಲ್ಲಿ.. ಅಂತಹ ಮಂಡ್ಯ ಇದೀಗ ಬೇಡದ ವಿಚಾರಕ್ಕೆ ಸುದ್ದಿ ಆಗ್ತಿದೆ..

Share This Video


Download

  
Report form
RELATED VIDEOS