ಸದನದಲ್ಲಿ ಸಂಘ ಗೀತೆ.. ಬಂಡೆ ಬತ್ತಳಿಕೆಯ ಹಿಂದುತ್ವ ಅಸ್ತ್ರ..! RSS ಪ್ರಾರ್ಥನೆ.. ಹಾಡಿದ್ದು ನಾಲ್ಕು ಸಾಲು.. ಅದ್ರ ಹಿಂದಿರೋದು ನೂರೆಂಟು ಲೆಕ್ಕಾಚಾರ..! ಕಾಂಗ್ರೆಸ್ ಸಾಮ್ರಾಜ್ಯದ ಸಾಫ್ಟ್ ಹಿಂದುತ್ವಕ್ಕೆ ಅಧಿಪತಿಯಾದ್ರಾ ಡಿ.ಕೆ.ಶಿವಕುಮಾರ್..?