ಬೇಲ್ ಮೇಲೆ ಹೊರಬಂದಿದ್ದ ದರ್ಶನ್ಗೆ ಸೂಪ್ರೀಂ ಕೋರ್ಟ್ ಶಾಕ್ ಕೊಡೋ ಹಾಗೆ ಕಾಣ್ತಿದೆ.. ಮತ್ತೆ ದರ್ಶನ್ ಜೈಲು ಸೇರಿಬಿಡ್ತಾರಾ ಅನ್ನೋ ಆತಂಕ ಅವರ ಕುಟುಂಬ ಮತ್ತು ಅಭಿಮಾನಿಗಳನ್ನ ಕಾಡ್ತಿದೆ