ಧರ್ಮ ಜಾಗೃತಿ, ದಾಸೋಹ ಪರಂಪರೆ, ಶಿಕ್ಷಣ ದಾಸೋಹ, ಸಾಮಾಜಿಕ ಕಾರ್ಯಗಳ ಮೂಲಕ ಮಠಗಳು, ಮಠಾಧೀಶರು ಸುದ್ದಿಯಲ್ಲಿರುವುದು ಸಾಮಾನ್ಯ. ಆದರೆ ಕೆಲ ಮಠಗಳು, ಮಠಾಧೀಶರು ಈಗ ಬೇರೆ, ಬೇರೆ ಕಾರಣಕ್ಕೆ ಸುದ್ದಿ ಆಗ್ತಿದ್ದಾರೆ.