ಚಾಮರಾಜನಗರ : ಜೋಳ ತಿನ್ನುತ್ತಾ ನಿಂತ ಕಾಡಾನೆ - ಹೋಗು ಸ್ವಾಮಿ ಎಂದು ಮಹಿಳೆ ಅಳಲು - ವಿಡಿಯೋ

ETVBHARAT 2025-04-15

Views 23

ಚಾಮರಾಜನಗರ ಜಿಲ್ಲೆ ಗಡಿಭಾಗದ ತಮಿಳುನಾಡಿನ ಕೃಷ್ಣಾಪುರದಲ್ಲಿನ ಮನೆಯೊಂದರ ಮುಂದೆ ರಾಶಿ ಮಾಡಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ಬಂದು ತಿಂದಿರುವ ಘಟನೆ ನಡೆದಿದೆ.

Share This Video


Download

  
Report form
RELATED VIDEOS