"ಮೋದಿ ಸರ್ಕಾರ ವಯನಾಡ್ ದುರಂತದ ಮುನ್ನೆಚ್ಚರಿಕೆಯನ್ನು ಕೇರಳ ಸರ್ಕಾರಕ್ಕೆ ಕೊಟ್ಟಿತ್ತೇ?" | Wayanad landslide

Vartha Bharati 2024-08-06

Views 0

"ಗಾಡ್ಗಿಳ್ ವರದಿಯ ಎಚ್ಚರಿಕೆಯನ್ನು ಪಾಲಿಸಿದ್ದರೆ ವಯನಾಡ್, ಕೊಡಗು ದುರಂತಗಳು ಸಂಭವಿಸುತ್ತಿರಲಿಲ್ಲವೇ?"

► "ವಯನಾಡ್ ದುರಂತಕ್ಕೆ ಮನುಷ್ಯರೇ ಕಾರಣರೆಂದು ಸಾರ್ವತ್ರಿಕ ಹೇಳಿಕೆ ನೀಡುವುದು ಸರಿಯೇ?"

► "ವಯನಾಡ್ ದುರಂತಕ್ಕೆ ಶ್ರೀಮಂತ ಪ್ರವಾಸಿಗಳ ಲಾಲಸಿ ಪ್ರವಾಸೋದ್ಯಮವೇ ಕಾರಣವೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #samakaleena #shivasundar #wayanadlandslide #wayanad #kerala #landslide #modigovernment

Share This Video


Download

  
Report form
RELATED VIDEOS