"ಮೊದಲು 42 ಮಂದಿಗೆ ಕೆಲಸ ಕೊಡಿ. ಆಮೇಲೆ ಬೇರೆಯವರನ್ನು ನೇಮಕ ಮಾಡಿ.." | JSW | Mangaluru | Protest

Vartha Bharati 2024-05-24

Views 0

"ಖಾಸಗಿ ಕಂಪೆನಿಗಳು ಇಲ್ಲಿನ ಕಾರ್ಮಿಕರಿಗೆ ನಿರಂತರ ಅನ್ಯಾಯ ಮಾಡ್ತಿದೆ.."

► ಮಂಗಳೂರು : ನೌಕರರು ಇರುವಾಗಲೇ ಮತ್ತೊಂದು ಕಂಪೆನಿಗೆ ಹೊರಗುತ್ತಿಗೆ ನೀಡಿದ JSW ಕಂಪೆನಿ

► ಕೆಲಸ ಬೇಕೆಂದರೆ ಪ್ರತೀ ಲಾರಿಗೆ 125ರೂ‌. ನೀಡುವಂತೆ ಗುತ್ತಿಗೆದಾರರ ಬೇಡಿಕೆ

► ಕಂಪೆನಿಯ ಅನ್ಯಾಯದ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

#varthabharati #mangaluru #jsw #protest #jswcompany

Share This Video


Download

  
Report form
RELATED VIDEOS