"ದೀಪಾವಳಿ ದಿನ ಸುತ್ತಮುತ್ತಲಲ್ಲಿ ಯಾರೂ ಪಟಾಕಿ ಸಿಡಿಸದೆ ಸಂತಾಪ ಸೂಚಿಸಿದ್ದಾರೆ.." | Udupi

Vartha Bharati 2023-11-14

Views 0

ಉಡುಪಿ : ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ

► ಗೃಹ ಸಚಿವ ಜಿ. ಪರಮೇಶ್ವರ್ ಜೊತೆ ನೂರ್ ಮುಹಮ್ಮದ್ ದೂರವಾಣಿ ಮಾತುಕತೆ

► ಆದಷ್ಟು ಬೇಗ ತನಿಖೆ ನಡೆಸುವಂತೆ ನೂರ್ ಮುಹಮ್ಮದ್ ಮನವಿ

► ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ: ಗೃಹ ಸಚಿವರ ಭರವಸೆ

Share This Video


Download

  
Report form
RELATED VIDEOS