Karnataka Budget 2023: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ಅಕ್ಕಿ ವಿತರಣೆ ಮಾಡಿಲ್ಲ

Oneindia Kannada 2023-07-07

Views 488

ಸಿದ್ದರಾಮಯ್ಯನವರದ್ದು ಯಾವುದೇ ಪ್ಲ್ಯಾನಿಂಗ್ ಇಲ್ಲದ ಬಜೆಟ್. ಆಸ್ತಿ, ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಾರೆ. ಇನ್ನೂ ಯಾವ್ಯಾವುದರ ತೆರಿಗೆ ಹೆಚ್ಚಳ ಮಾಡುತ್ತಾರೋ ಕಾದು ನೋಡೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು
#karnatakabudget2023 #pralhadjoshi #CongressGuarantee #siddaramaiah #Congress #DKshi #OneIndiaKannada

~HT.188~PR.30~ED.31~

Share This Video


Download

  
Report form
RELATED VIDEOS