"ಕುಡಿಯಲು ನೀರಿಲ್ಲ, ಎಲ್ಲಾ ಮನೆಗಳ ಬಾವಿ ನೀರು ಹಾಳಾಗಿದೆ."
► "ಅಧಿಕಾರಿಗಳು ಬರ್ತಾರೆ ಹೋಗ್ತಾರೆ ಅಷ್ಟೇ... ಏನೂ ಪ್ರಯೋಜನವಿಲ್ಲ"
►► ಬೈಕಂಪಾಡಿ : ಫಲ್ಗುಣಿಗೆ ವಿಷಕಾರಿ ತ್ಯಾಜ್ಯ ಹರಿಸುತ್ತಿರುವ ಪತಂಜಲಿ ಫುಡ್ ಕಂಪೆನಿ ವಿರುದ್ಧ ಸ್ಥಳೀಯರ ಆಕ್ರೋಶ
#varthabharati #patanjali #Baikampady #phalguni #PatanjaliFoods #mangaluru