"ಮೋದಿ ಗುಜರಾತ್ ಗಲಭೆಯಿಂದ ಎದ್ದು ಬಂದ ನಾಯಕ"
► "ಏಕತೆಯಿಂದ ಬದುಕುತ್ತಿದ್ದ ನಾಡಿನಲ್ಲಿ ಧರ್ಮಾಂಧತೆ ತುಂಬಿದ್ದಾರೆ"
► ಮಂಗಳೂರು: ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಮತ್ತು ಮಂಗಳೂರು ಕೆಥೊಲಿಕ್ ಸಭಾ ಪ್ರತಿಭಟನೆ
#varthabharati #mangaluru #Christianity #manipur #Manipurviolence