ತುಂಬಿ ಹರಿಯುತ್ತಿರೋ ನದಿಯಲ್ಲಿ ಸ್ನಾನಕ್ಕೆ ತೆರಳಿದ ಅರ್ಚಕ ನೀರುಪಾಲು | Raichur Tungabhadra River
#publictv #raichur #tungabhadrariver
ತುಂಗಾಭದ್ರಾ ನದಿಯಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರು
ನದಿಗೆ ಸ್ನಾನಕ್ಕಿಳಿದ ಅರ್ಚಕ ನೀರು ಪಾಲು...!
ಕರಿವಿರೇಶ್ವರ ದೇವಸ್ಥಾನದ ಅರ್ಚಕ ನಿಂಗಪ್ಪ ನೀರು ಪಾಲು
ರಾಯಚೂರಿನ ಸಿಂಧನೂರು ಗ್ರಾಮದ ಬಳಿ ಘಟನೆ
Watch Live Streaming On http://www.publictv.in/live