Amarnath Yatra | ನಾಳೆ ಅಮರನಾಥದಲ್ಲಿ ದರ್ಶನ ಪಡೆಯಲಿರೋ ಕನ್ನಡಿಗರ ತಂಡ | Public TV
#publictv #amarnathyatra #mangaluru
ಮಂಗಳೂರಿನ ಬಂಟ್ವಾಳದಿಂದ ತೆರಳಿದ್ದ ಕನ್ನಡಿಗರು ಸುರಕ್ಷಿತ
ಮಾರ್ಗಮಧ್ಯೆಯೇ ಸಿಲುಕಿದ ಬಂಟ್ವಾಳ ಕನ್ನಡಿಗರು
ಇನ್ನು 28 ಕಿ.ಮೀ. ಸಂಚರಿಸಿದ್ರೆ ಮುಗಿಯುತ್ತಿದ್ದ ಯಾತ್ರೆ
ಮೇಘಸ್ಫೋಟದಿಂದ ಅರ್ಧ ದಾರಿಯಲ್ಲೇ ನಿಂತ ಕನ್ನಡಿಗರು
Watch Live Streaming On http://www.publictv.in/live