ನಾನು ಹುಟ್ಟಿದ್ದು ಚೆನೈನಲ್ಲಿ ಅಲ್ಲಿ ತಮಿಳು ಓದಿದೀನಿ. ಆದರೇ ಕನ್ನಡವೇ ನನ್ನ ಮೊದಲ ಆಯ್ಕೆ ಎಂದ ಶಿವಣ್ಣ

Filmibeat Kannada 2021-12-20

Views 28

ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಶಿವರಾಜ್‌ಕುಮಾರ್ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಹೋರಾಟದಲ್ಲಿ ಪ್ರಾಣವೇ ಹೋದರು ಸರಿ ಬಿಡೋದು ಬೇಡ ಎಂದಿದ್ದಾರೆ.

I Am ready give my life for kannada language-Shiva Rajkumar

Share This Video


Download

  
Report form
RELATED VIDEOS