Karnataka Crisis : ಕುಮಾರಸ್ವಾಮಿಗೆ ಸಿಕ್ಕಿದೆ ಮಾಯಾವತಿ ಬಲ..! | Oneindia Kannada

Oneindia Kannada 2019-07-22

Views 466

ಕರ್ನಾಟಕ ಸರ್ಕಾರದ ವಿಶ್ವಾಸಮತ ಯಾಚನೆ ರಾಜಕೀಯ ನಾಟಕ ಮುಂದುವರೆದಿದ್ದು, ಬಿಎಸ್‌ಪಿಯ ದ್ವಂದ್ವ ಹೆಚ್ಚಿದೆ. ಆರಂಭದಲ್ಲಿ ಬಿಜೆಪಿ ಪರ ಮತದಾನ ಮಾಡುವುದಾಗಿ ಮಹೇಶ್ ತಿಳಿಸಿದ್ದರು.ಬಳಿಕ ಮತದಾದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದರು. ಈ ಎರಡೂ ಬೆಳವಣಿಗೆಯೂ ಬಿಎಸ್‌ಪಿ ನಾಯಕರ ನಿರ್ದೇಶನದಂತೆಯೇ ನಡೆದಿತ್ತು.

BSP supremo Mayavati directed her MLA Mahesh support to HD Kumaraswamy government during confidence motion.

Share This Video


Download

  
Report form
RELATED VIDEOS