ಸಿದ್ದರಾಮಯ್ಯ, ಪರಮೇಶ್ವರ್ ನಡುವೆ ಶುರು ಪ್ರತಿಷ್ಠೆಯ ವಾರ್

Oneindia Kannada 2019-06-08

Views 183

ಇಡೀ ರಾಜ್ಯ ರಾಜಕಾರಣದ ಒಂದು ಬಿಂದು ಬೆಂಗಳೂರಿಗೆ ಎಪ್ಪತ್ತು ಕಿ.ಮೀ. ದೂರದ ತುಮಕೂರಿನಲ್ಲಿ ಕಳೆದ ಕೆಲ ವರ್ಷದಿಂದಲೇ ಸಕ್ರಿಯವಾಗಿದೆ. ಅದಕ್ಕೆ ಕಾರಣ ಆಗಿರುವವರು ಡಾ.ಜಿ.ಪರಮೇಶ್ವರ್. ಅವರ ರಾಜಕಾರಣದ ವೈಖರಿ ಅಷ್ಟೇನೂ ಆಕರ್ಷಕವಲ್ಲ. ಆದರೆ ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಪಾಲಿಗೆ ದಲಿತ ಸಮುದಾಯದ ಅಗ್ರ ನಾಯಕ ಪರಮೇಶ್ವರ್ ಮಾತ್ರ.
Siddaramaiah- Parameshwar prestigious fight in strained Karnataka Congress. Here is the political analysis about two leaders attempt to curb one another power.

Share This Video


Download

  
Report form
RELATED VIDEOS