Mandya: ಪ್ರಚಾರದ ಕೊನೇ ದಿನ ದರ್ಶನ ಮಂಡ್ಯದ ಜನತೆಗೆ ಹೇಳಿದ್ದೇನು?

Filmibeat Kannada 2019-04-17

Views 671

Mandya Lok Sabha Elections 2019: Kannada actor, Darshan expressed outrage in Mandya campaign. today is last day for campaigning.

''ನಾವು ಯಾವುದಕ್ಕೂ ಬೇಜಾರು ಆಗಲ್ಲ.. ಕೋಪ ಮಾಡಿಕೊಳ್ಳಲ್ಲ.. ನೊಂದುಕೊಳ್ಳುವುದಿಲ್ಲ...'' ಎಂದು ಮಂಡ್ಯ ಚುನಾವಣಾ ಪ್ರಚಾರ ನಡುವೆ ಸಾಕಷ್ಟು ಬಾರಿ ದರ್ಶನ್ ಹೇಳಿದ್ದರು. ಆದರೆ, ಇಂದು ಅಂತಿಮವಾಗಿ ತಮ್ಮ ಮನಸಿನ ಮಾತನ್ನು ಜನತೆ ಮುಂದೆ ಹೇಳಿಕೊಂಡಿದ್ದಾರೆ.

Share This Video


Download

  
Report form
RELATED VIDEOS