ನಟ ಯಶ್ ರನ್ನ ತರಾಟೆಗೆ ತೆಗೆದುಕೊಂಡ ಎಚ್ ಡಿ ಕುಮಾರಸ್ವಾಮಿ | Lok Sabha Elections 2019

Filmibeat Kannada 2019-04-15

Views 2.9K

Lok Sabha Elections 2019: Chief minister HD Kumaraswamy express his anger on actor Yash who is campaigning for Sumalatha Ambareesh


ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಕೆ.ಆರ್ ಪೇಟೆಯ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿದ ಎಚ್ ಡಿ ಕೆ, 'ನಮ್ಮಂತ ನಿರ್ಮಾಪಕರು ಇಲ್ಲದೇ ಹೋದ್ರೆ ಇವರಿಲ್ಲ' ಎಂದು ಕಿಡಿಕಾರಿದ್ದಾರೆ.

Share This Video


Download

  
Report form
RELATED VIDEOS