Lok Sabha Elections 2019 : ಆಟೋಗೆ ದರ್ಶನ್ ಫೋಟೋ ಹಾಕಿದ್ದಕ್ಕೆ ಎಂಥ ಗತಿ ಬಂತು ಗೊತ್ತಾ? | FILMIBEAT KANNADA

Filmibeat Kannada 2019-03-26

Views 235

ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ದ್ವೇಷಗಳು ಕೂಡ ಬೇರೆ ಬೇರೆಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಚಿತ್ರನಟ ದರ್ಶನ್ ಮತ್ತು ಯಶ್ ಬೆಂಬಲ ನೀಡಿದರು ಎಂಬ ಒಂದೇ ಕಾರಣಕ್ಕೆ ಅವರನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿದ್ದು, ಎದುರಾಳಿಗಳಿಂದ ವಾಗ್ಬಾಣಗಳು ಒಂದರ ಮೇಲೊಂದರಂತೆ ತೂರಿ ಬರುತ್ತಿವೆ.

Auto driver's auto wheels are stolen in Mandya. Political hatred has led to theft. Here's a detailed article on this.

Share This Video


Download

  
Report form
RELATED VIDEOS