Kavacha Kannada Movie : ಅವರು ಮನಸ್ಸಿಗೆ ಬಂದಿದ್ದು ಹೇಳಲಿ ದೇವರಿದ್ದಾನೆ ಅಂದ್ರು ಶಿವಣ್ಣ..! |FILMIBEAT KANNADA

Filmibeat Kannada 2019-03-25

Views 1

ವಿಜಯಲಕ್ಷ್ಮಿ ಒಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಆಗಲ್ಲ. ಬಲಗೈಯಲ್ಲಿ ಮಾಡಿದ್ದ ಸಹಾಯ ಎಡಗೈಗೆ ಗೊತ್ತಾಗಬಾರದು. ದೇವರು ಇದ್ದಾನೆ ನೋಡುತ್ತಾ ಇರ್ತಾನೆ. ಅವರ ಮನಸ್ಸಿಗೆ ಏನು ಬರುತ್ತೊ ಅದನ್ನ ಮಾತಾಡುತ್ತಾ ಇರಲಿ. ಆದರೆ, ಮಾತಾಡೋದ್ರಲ್ಲಿ ನ್ಯಾಯ ಇದೇಯ ಅನ್ನುವುದನ್ನು ಹುಡುಕಬೇಕು'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Actor Shiva Rajkumar reaction actress Vijayalakshmi. The actress accused Raj family by saying no one helps us, even film industry people.

Share This Video


Download

  
Report form
RELATED VIDEOS