ಆಪರೇಷನ್ ಕಮಲದ ಬಗ್ಗೆ ಆರ್ ಎಸ್ ಎಸ್ ನಿಂದ ಅಮಿತ್ ಶಾಗೆ ಬಂತೊಂದು ವರದಿ | Oneindia Kannada

Oneindia Kannada 2018-09-14

Views 410

Karnataka BJP leaders dismissed the Congress allegations of Operation Kamala. Rashtriya Swayamsevak Sangh also suggested BJP to concentrate of Lok Sabha Elections 2019 not on Operation Kamala.


'ಆಪರೇಷನ್ ಕಮಲ'ಕ್ಕೆ ತಡೆ ಬಿದ್ದಿದೆ?. ಹೌದು...ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ನಡೆಸುತ್ತಿದ್ದ ಚಟುವಟಿಕೆಗಳಿಗೆ ಹೈಕಮಾಂಡ್ ಸೂಚನೆಯಂತೆ ತಡೆ ಹಾಕಲಾಗಿದೆ ಎಂಬುದು ಸದ್ಯದ ಸುದ್ದಿ. ಬಿಜೆಪಿ ಲೋಕಸಭೆ ಚುನಾವಣೆ ಬಗ್ಗೆ ಗಮನಹರಿಸಲಿ. ಸದ್ಯಕ್ಕೆ ಆಪರೇಷನ್ ಕಮಲ ಬೇಡ ಎಂಬ ಸಂದೇಶ ಆರ್‌ಎಸ್‌ಎಸ್ ಕಡೆಯಿಂದ ಬಂದಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ, ಈ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.

Share This Video


Download

  
Report form
RELATED VIDEOS