ನಿಜಗುಣಾನಂದ ಸ್ವಾಮೀಜಿ ಹೇಳಿಕೆ ಬಗ್ಗೆ ನಾಡಿನ ರೈತರೊಬ್ಬರು ಏನ್ ಹೇಳ್ತಾರೆ ಕೇಳಿ | Oneindia Kannada

Oneindia Kannada 2018-06-25

Views 1.1K

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ನಿಜಗುಣಾನಂದ ಸ್ವಾಮೀಜಿ, 'ರೈತರ ವ್ಯಸನದಿಂದಾಗಿ ಸಾಲವಾಗ್ತಾ ಇದೆ.ಇಸ್ಪೀಟ್ ಆಡಿ ಸಾಲ ಮಾಡಿಕೊಳ್ಳುತ್ತಿದ್ದಾರೆ' ಎಂಬ ಹೇಳಿಕೆ ನೀಡಿರುವ ವಿಡಿಯೋವೊಂದು ವಿವಾದವನ್ನು ಹುಟ್ಟುಹಾಕಿದೆ. ಈ ಬಗ್ಗೆ ನಾಡಿನ ರೈತರೊಬ್ಬರು ಏನ್ ಹೇಳ್ತಾರೆ ಕೇಳಿ

Nijagunanada Swamiji of Mundaragi Math in Gadag district makes a controversial statement on farmers of Karnataka. A Farmer has replied to his statement now

Share This Video


Download

  
Report form
RELATED VIDEOS