ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರ ಪ್ರತಿಕ್ರಿಯೆ | Oneindia Kannada

Oneindia Kannada 2018-05-22

Views 122

Congress - JDS Coalition Government will come into existence. Finally H D Kumaraswamy became CM & for this even JDS is happy. H D Kumaraswamy was also waiting for this opportunity. But what Karnataka people says about this.

ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರ ಇನ್ನೇನು ಅಸ್ತಿತ್ವಕ್ಕೆ ಬರಲಿದೆ. ಅಂತೂ ಕುಮಾರಸ್ವಾಮಿ ಮುಖ್ಯಮಂತ್ರಿ ಆದರಲ್ಲಾ ಅನ್ನೋ ಸಮಾಧಾನ- ಸಂತೃಪ್ತಿ ಜೆಡಿಎಸ್ ನಲ್ಲಿ ಕಾಣುತ್ತಿದೆ. ಇಂಥದ್ದೊಂದು ಅವಕಾಶ ಸಿಕ್ಕರೆ ಸಾಕು, ಪಕ್ಷಕ್ಕೆ ಮರು ಜೀವ ನೀಡಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಕುಮಾರಸ್ವಾಮಿಯವರು ಕೂಡ ಹೊಸ ಹುಮ್ಮಸ್ಸಿನಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದರ ಬಗ್ಗೆ ಕರ್ನಾಟಕದ ಜನತೆ ಹೇಳೋದೇನು ಅಂತ ನೀವೇ ಕೇಳಿ

Share This Video


Download

  
Report form
RELATED VIDEOS