Public Opinion On Karnataka Election : ಸಮಸ್ಯೆ ಹೇಳಿದರೂ, ಅವರು ಬಗೆಹರಿಸೋಲ್ಲ | Oneindia Kannada

Oneindia Kannada 2018-05-10

Views 25

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಉತ್ತರಹಳ್ಳಿಯ ನಿವಾಸಿಯೊಬ್ಬರು, ಮೊದಲು ನೀರು ಕರೆಂಟಿನ ಸಮಸ್ಯೆಗಳಿತ್ತು. ಈಗ ಪರ್ವಾಗಿಲ್ಲ. ಕೆಲವು ರಸ್ತೆಗಳು ಈಗ ಪರ್ವಾಗಿಲ್ಲ. ಆದರೆ ಇನ್ನೂ ಕೆಲವು ಕಡೆ ಹಾಗೆ ಇದೆ. ಸಂಬಂಧಪಟ್ಟ ನಾಯಕರಿಗೆ ವಿಷಯ ತಿಳಿಸಿದರೂ, ಅವರು ಸಮಸ್ಯೆ ಬಗೆಹರಿಸಿಲ್ಲ ಎಂದರು.

Share This Video


Download

  
Report form
RELATED VIDEOS