ಕರ್ನಾಟಕ ಚುನಾವಣೆ 2018ಕ್ಕೆ ಸಿದ್ದರಾಮಯ್ಯನವರ ಚಾಣಾಕ್ಷತನದ ನಡೆ | Oneindia Kannada

Oneindia Kannada 2018-03-12

Views 556

Two birds in single stone, CM Siddaramaiah possible new political move before Karnataka assembly election 2018. As per survey report, chances of winning the Chamundeshwari assembly seat is tough, hence CM decided to stand from Varuna (where he was planning to give that seat to his son).

ಚುನಾವಣಾ ಈ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡುತ್ತಿರುವ ಒಂದೊಂದು ರಾಜಕೀಯ ನಡೆ ಪಕ್ಷದೊಳಗೆ ಸಂಚಲನ ಮೂಡಿಸುತ್ತಿದ್ದರೆ, ಸಿಎಂ ನೀಡುತ್ತಿರುವ ಹೇಳೆಕೆಗಳು ಹಿರಿಯ ಕಾಂಗ್ರೆಸ್ಸಿಗರ ಅಸಮಾಧಾನಕ್ಕೂ ಕಾರಣವಾಗುತ್ತಿದೆ. ಅರ್ಧಂಬರ್ಧ ಮುಗಿದಿರುವ ಕಾಮಗಾರಿಯನ್ನೇ ತರಾತುರಿಯಲ್ಲಿ, ಶನಿವಾರ (ಮಾ 10) ತಮ್ಮ ಸ್ವಂತ ಜಿಲ್ಲೆ ಮೈಸೂರಿನಲ್ಲಿ 'ಭರ್ಜರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ' ಶೋ ನಡೆಸುವ ಮೂಲಕ ಮುಖ್ಯಮಂತ್ರಿಗಳು ಮತ್ತೊಂದು ರೀತಿಯ ಶಕ್ತಿಪ್ರದರ್ಶನ ನಡೆಸಿದರು.

Share This Video


Download

  
Report form
RELATED VIDEOS