ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಬಿಜೆಪಿ ನಾಯಕ ಜಿ ವಿ ಎಲ್ ನರಸಿಂಹ ರಾವ್ ಪ್ರತಿಕ್ರಿಯೆ | Oneindia Kannada

Oneindia Kannada 2017-12-31

Views 1.2K

In next assembly elections I will form a party and will contest all constituencies in Tamil Nadu : #Rajinikanth. Now BJP Leader G V L Narasimha Rao reacts about Rajinikanth Political Entry. Watch video.

ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನು ಬಹಿರಂಗ ಪಡಿಸಿದ್ದಾರೆ. ರಜನಿ ರಿಯಲ್ ರಾಜಕೀಯಕ್ಕೆ ಬರುತ್ತಾರಾ.. ಇಲ್ವಾ.. ಎನ್ನುವ ಕುತೂಹಲಕ್ಕೆ ಅಂತು ಈಗ ಉತ್ತರ ಸಿಕ್ಕಿದೆ.ಇಂದು (ಡಿಸ ಂಬರ್ 31) ಚೆನ್ನೈನಲ್ಲಿರುವ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ ರಜಿನಿ ರಾಜಕೀಯಕ್ಕೆ ಬರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ತಾವು ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವ ಬಗ್ಗೆ ಹೇಳಿದ್ದಾರೆ.ಈ ಹಿಂದೆ ಮೇ ತಿಂಗಳಿನಲ್ಲಿ ರಾಜಕೀಯದ ಬಗ್ಗೆ ಹೇಳಿಕೊಂಡಿದ್ದ ರಜನಿ ಆ ನಂತರ ಮೌನವಾಗಿದ್ದರು. ಡಿಸೆಂಬರ್ 12ಕ್ಕೆ ರಜಿನಿ ಹುಟ್ಟುಹಬ್ಬ ಇದ್ದು ಈ ವೇಳೆ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂ ು ಹೇಳಲಾಗಿತ್ತು. ಆದರೆ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿದ ರಜನಿ ಇಂದು ರಾಜಕೀಯಕ್ಕೆ ಬರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.ಇದೀಗ ಬಿಜೆಪಿ ನಾಯಕ ಡಿ ವಿ ಸದಾನಂದ ಗೌಡ ಸೂಪರ್ನೀ ಸ್ಟಾರ್ಡಿ ರಜಿನಿಕಾಂತ್ದ್ದಾ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ

Share This Video


Download

  
Report form
RELATED VIDEOS